ಶುಕ್ರವಾರ, ಆಗಸ್ಟ್ 24, 2012

ದೇವರಾಜ್ ಅರಸು ಅವರ 97ನೇ ಜನ್ಮ ದಿನಾಚರಣೆ


             r zÉêÀgÁd CgÀ¸ÀÄ CªÀgÀ 97 £Éà d£Àä ¢£ÁZÀgÀuÉ
»AzÀĽzÀ ªÀUÀðUÀ¼À £ÉÃvÁgÀ , ¸ÁªÀiÁfPÀªÁV ±ÉÆÃ¶vÀgÀ §UÉÎ PÀ¼ÀPÀ½ ºÉÆA¢zÀ, »AzÀĽzÀ ªÀUÀðUÀ¼À C©üªÀÈ¢UÁV vÀªÀÄä fªÀ£À«rà zÀÄrzÀÄ CªÀgÀ K¼ÉÎUÁÀV, ¸ÁªÀiÁfPÀ £ÁåAiÀÄPÁÌV PÁæAwPÁj ¸ÀÄzsÁgÀuÉUÀ¼À£ÀÄß eÁjUÉ vÀAzÀ £ÁqÀÄ PÀAqÀ ¢üªÀå ZÉÃvÀ£À, ¢üêÀÄAvÀ gÁdPÁgÀt r zÉêÀgÁd CgÀ¸ÀÄgÀªÀgÀ DzÀ±ÀðUÀ½UÉ vÀ¯É¨ÁV CªÀgÀÄ ºÁQPÉÆlÖ ªÀiÁUÀðzÀ°è , ¸ÀªÀÄÈzÀÝ ¸ÀªÀiÁd ¤ªÀiÁðtPÁÌV ªÀÄÄ£ÀßqÉAiÀĨÉÃPÉAzÀÄ AiÀįÁè¥ÀÄgÀ vÁ®ÆPÁ ¸ÀªÀiÁdPÀ¯Áåt E¯ÁSÉAiÀÄ «¸ÀÛgÀuÁ¢üPÁjUÀ¼ÁzÀ ²æÃªÀÄw J¸ï « ºÀ¼ÀPÀnÖ CªÀgÀÄ ºÉýzÀgÀÄ. CªÀgÀÄ AiÀįÁè¥ÀÄgÀzÀ  ªÉÆgÁfð zÉøÁ¬Ä ªÀiÁzÀj ªÀ¸Àw ±Á¯É AiÀÄ°è ºÀ«ÄäPÉÆArzÀÝ r zÉêÀgÁd CgÀ¸ÀÄ CªÀgÀ 97 £Éà d£Àä ¢£ÁZÀgÀuÉAiÀÄ£ÀÄß GzÁÏn¹ ªÀiÁvÀ£ÁrzÀgÀÄ. ¥Àæ¨sÁj ¥ÁæA±ÀÄ¥Á®gÁzÀ ²æÃªÀÄw dAiÀÄ²æ £ÁAiÀÄPÀ CªÀgÀÄ CzÀåPÀëvÉ ªÀ»¹zÀÝgÀÄ. EzÉà ¸ÀAzÀ¨sÀðzÀ°è ªÉÆgÁfð zÉøÁ¬Ä ªÀiÁzÀj ªÀ¸Àw ±Á¯É ºÁUÀÆ ¥À.¥ÀÆ PÁ¯ÉÃdÄ «zÁåyð «zÁåyð¤AiÀÄjUÉ ¨sÁóµÀt ¸ÀàzÉðAiÀÄ£ÀÄß ºÀ«ÄäPÉÆ¼Àî¯ÁVvÀÄÛ. ²æÃ ªÀÄ£ÉÆÃºÀgÀ £ÁAiÀÄPÀ, ²æÃªÀÄw ²¯Áà ¥Àæ¨sÀÄ, ¸ÀIJæÃ ¥Àæ±ÁAw P˼ÉÃPÀgï CªÀgÀÄ ¤uÁðAiÀÄPÀgÁV vÀªÀÄä ¤tðAiÀÄ ¤ÃrzÀgÀÄ. PÁ¯ÉÃf£À G¥À£Áå¸ÀPÀgÁzÀ ²æÃ J¸ï © §ÆzÀUÀnÖ CªÀgÀÄ ¥Áæ¸ÁÛ«PÀªÁV ªÀiÁvÀ£ÁrzÀgÀÄ. ªÉÆgÁfð zÉøÁ¬Ä ªÀiÁzÀj ªÀ¸Àw ±Á¯É ºÁUÀÆ PÁ¯ÉÃf£À ²PÀëPÀgÀÄ, G¥À£Áå¸ÀPÀgÀÄ,¤®AiÀÄ ¥Á®PÀgÀÄ ºÁUÀÆ ¹§âA¢ ªÀUÀðzÀªÀgÀÄ PÁAiÀÄðPÀæªÀÄzÀ°è ºÁdjzÀÝgÀÄ. PÀĪÀiÁj ¥Àæyé ºÁUÀÆ ¤ªÀÄð¯Á ¥Áæyð¹zÀgÀÄ. ¸ÀIJæÃ C¥ÀuÁð ¨sÀl ¸ÁéUÀw¹zÀgÀÄ. ¸ÀIJæÃ ¹ävÁ ¨sÀlÖ ªÀA¢¹zÀgÀÄ. ²æÃ ²ªÀgÁªÀÄ ¨sÁUÀévï PÁAiÀÄðPÀæªÀÄ  ¤gÀƦ¹zÀgÀÄ.





ಬುಧವಾರ, ಆಗಸ್ಟ್ 15, 2012

 ಆಗಸ್ಟ್ 15 ರಂದು 66 ನೇ ಸ್ವಾತಂತ್ತ್ರ ದಿನಾಚರಣೆಯನ್ನು ಶಾಲೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ತಾಲೂಕ ವಿಸ್ತರ್ಣಾಧಿಕರಿಗಳಾದ ಶ್ರೀಮತಿ ವಿ.ಎಸ್.ಹಳಕಟ್ಟಿಯವರು ಧ್ವಜರೋಪವನ್ನು ನೆರವೇರಿಸಿದರು.  ಸ್ವಾತಂತ್ತ್ರ ದಿನಾಚರಣೆ ಅಂಗವಾಗಿ ಶಾಲೆಯಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.




ಸೋಮವಾರ, ಆಗಸ್ಟ್ 13, 2012

ವಿಶ್ವ ಜೈವಿಕ ಇಂಧನ ದಿನಾಚರಣೆ


«±Àé eÉÊ«PÀ EAzsÀ£À ¢£ÁZÀgÀuÉ
    «±Àé eÉÊ«PÀ EAzsÀ£À ¢£ÁZÀgÀuÉAiÀÄ£ÀÄß  GvÀÛgÀ PÀ£ÀßqÀzÀ AiÀįÁè¥ÀÄgÀzÀ ªÉÆgÁfð zÉøÁ¬Ä ªÀiÁzÀj ªÀ¸Àw ±Á¯É AiÀįÁè¥ÀÄgÀzÀ°è DZÀj¸À¯Á¬ÄvÀÄ. F ¸ÀAzÀ¨sÀðzÀ°è eÉÊ«PÀ EAzsÀ£ÀzÀ ªÀĺÀvÀé PÀÄjvÀÄ «zÁåyð , «zÁåyð¤AiÀÄjUÉ ¨sÁµÀt ºÁUÀÆ ¥Àæ§AzsÀ ¸ÀàzÉðAiÀÄ£ÀÄß DAiÉÆÃf¸À¯ÁVvÀÄÛ. EzÉà ¸ÀAzÀ¨sÀðzÀ°è ±Á¯ÉAiÀÄ «zÁåyð, «zÁåyð¤AiÀÄgÀÄ ªÉÄgÀªÀtÂUÉAiÀİè AiÀįÁè¥ÀÄgÀzÀ ¥ÀæªÀÄÄR ©Ã¢UÀ¼À°è ¸ÀAZÀj¹ WÉÆÃµÀuÉUÀ¼À£ÀÄß PÀÆUÀÄvÁÛ eÉÊ«PÀ EAzÀ£ÀzÀ ªÀĺÀvÀéªÀ£ÀÄß ¸ÁjzÀgÀÄ.F ¸ÀAzÀ¨sÀðzÀ°è ±Á¯ÉAiÀÄ ²PÀëPÀ ²PÀëQAiÀÄgÀÄ,²PÀëPÉÃvÀgÀ ¹§âA¢UÀ¼ÀÄ ºÁdjzÀÄÝ F PÁAiÀÄðPÀæªÀÄPÉÌ ¸ÁQëAiÀiÁzÀgÀÄ.

Add caption



ಕ್ಲಸ್ಟರ್ ಮಟ್ಟದ ಕ್ರೀಡಾಕೂಟ

ದಿ. 9.8.2012 ರಂದು ಯಲ್ಲಾಪುರದ ಕ್ಲಸ್ಟರ್ ಮಟ್ಟದ ಕ್ರೀಡಾಕೂಟವು ನಡೆಯಿತು. ಅದರಲ್ಲಿ ನಮ್ಮ ಶಾಲೆಯ ಮಕ್ಕಳು ಭಾಗವಹಿಸಿ ಅನೇಕ ಕ್ರೀಡಾ ಸ್ಪರ್ದೆಗಳಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನವನ್ನು ಪಡೆದು ಶಾಲೆಗೆ ಕೀರ್ತೀಯನ್ನು ತಂದಿದ್ದಾರೆ. ಅವರೆಲ್ಲರಿಗೂ ಶಾಲಾ ಸಿಬ್ಬಂದಿ ವರ್ಗದವರಿಂದ ಶುಭಾಶಯಗಳು. 

ಭಾನುವಾರ, ಆಗಸ್ಟ್ 12, 2012

ಶಾಲೆಯಲ್ಲಿ ದಿ. 3.8.2012 ರಂದು ಎಲ್ಲಾ ತರಗತಿಯ ಮಕ್ಕಳ ಆರೋಗ್ಯ ತಪಾಸಣೆಯನ್ನು ಆರೋಗ್ಯ ಇಲಾಖಾ  ಸಿಬ್ಬಂದಿಯಿಂದ  ನಡೆಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಸ್ಟಾಫ್ ನರ್ಸ್ ಆದ ಸುಶ್ರೀ ವಿಜಯಲಕ್ಷ್ಮಿ ಅಳವಂಡಿಯವರು ಉಪಸ್ಥಿತರಿದ್ದು ಕಾರ್ಯಕ್ಕೆ ಸಹಕರಿಸಿದರು.

ಗುರುವಾರ, ಜುಲೈ 26, 2012

ಪಾಲಕರ ಸಭೆ ದಿ. 25.07.2012

ದಿ. 25.07.2012 ರಂದು ಮೋ.ದೇ.ಮಾ.ವ.ಶಾಲೆಯಲ್ಲಿ ಪಾಲಕರ ಸಭೆಯನ್ನು ಕರೆಯಲಾಗಿತ್ತು. ಸುಮಾರು 200ಕ್ಕೂ ಹೆಚ್ಚು ಪಾಲಕರು ಈ ಸಭೆಯಲ್ಲಿ ಪಾಲ್ಗೊಂಡು ತಮ್ಮ ಅನಿಸಿಕೆ ಹಾಗು ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಪ್ರಬಾರಿ ಪ್ರಾಂಶುಪಾಲರಾದ ಜಯಶ್ರೀ ನಾಯಕ,ಜಿಲ್ಲಾ  ಸಮನ್ವಯಗಾರ ಶ್ರೀ ಮಳಗಾಂವಕರ ಮತ್ತು ಶಾಲೆಯ ಭೋದಕ ಮತ್ತು ಬೋದಕೆತರ ಸಿಬ್ಬಂದಿ ಉಪಸ್ಥಿತರಿದ್ದರು.  
ಸಭೆಯಲ್ಲಿ ತೆಗೆದುಕೊಂಡ ಕೆಲವು ಮಹತ್ವದ ತಿರ್ಮಾನಗಳು ಈ ಕೆಳಗಿನಂತಿವೆ.

  • ಪಾಲಕರು ತಮ್ಮ ಮಕ್ಕಳ ಸಂಗಡ ವಾರಕ್ಕೊಮ್ಮೆ ಮಾತ್ರ ನಿರ್ದಿಷ್ಟ ಸಮಯದಲ್ಲಿ ದೂರವಾಣಿ ಮೂಲಕ ಸಂಪರ್ಕಿಸಬಹುದು.
  •  ತಿಂಗಳ ಮೂರನೇ ಶನಿವಾರ ಮತ್ತು ರವಿವಾರ ಪಾಲಕರು ತಮ್ಮ ಮಕ್ಕಳನ್ನು ಬೇಟಿ ಆಗಲು ಅವಕಾಶ ಕೊಡುವದು. 

ಸೋಮವಾರ, ಜುಲೈ 9, 2012


ಶಾಲಾ ಸಂಸತ್ತಿಗಾಗಿ  ದಿ. 7.7.2012 ರಂದು ಮೋ.ದೇ.ಮಾ.ವ. ಯಲ್ಲಾಪುರದಲ್ಲಿ ಚುನಾವಣೆ ನಡೆಯಿತು. 6ನೆ ತರಗಯಿಂದ 10ನೆ ತರಗತಿಯ ಸುಮಾರು 29 ವಿದ್ಯಾರ್ಥಿಗಳು ಚುನಾವಣೆಯಲ್ಲಿ ಭಾಗವಹಿಸಿದ್ದರು.  ಅದರಲ್ಲಿ 9 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಖಾತೆಗಳನ್ನು ಈ ಕೆಳಗಿನಂತೆ ಹಂಚಲಾಯಿತು.

                                     1. ಆಡಳಿತ                            ಪ್ರಾಂಶುಪಾಲರು
                                     2. ಸಾಂಸ್ಕ್ರತಿಕ                      ಮನಿಷಾ ಅನ್ವೆಕರ್
                                     3. ಆರೋಗ್ಯ                          ಪಲ್ಲವಿ ಸಿದ್ದಿ
                                     4. ಕ್ರೀಡಾ                              ರಾಜೇಶ್ ಸಿದ್ದಿ
                                     5. ಪ್ರಾರ್ಥನೆ                          ಕಿರಣ್
                                     6. ವಾಚನಾಲಯ                    ಅಂಜುಂ ಸಾಬ್
                                     7. ಪ್ರವಾಸ                             ಶಾನು ಕಟ್ಟಿ
                                     8. ಪರೀಕ್ಷಾ                             ವೀಣಾಶ್ರೀ ಕೊಳ್ಳಿ
                                     9. ಸ್ವಚ್ಚತೆ                              ಅಲ್ಮಾಸ್ ಎಂ ಬಿ
                                    10. ವಿಜ್ಞಾನ ಸಂಘ                   ಕಿಶನ್ ರಾಥೋಡ್

ಮಂಗಳವಾರ, ಜೂನ್ 26, 2012

ಅಂತರಾಷ್ಟ್ರೀಯ ಮಾದಕ ವ್ಯಸನ ಹಾಗು ಮಾದಕ ಸಾಗಾಟ ನಿಷೇಧ ದಿನಾಚರಣೆ



Probationary P.S.I. ಚೇತನ ಅವರಿಂದ ಅವರಿಂದ ಉಪನ್ಯಾಸ




ದಿ. 26.06.2012 ರಂದು ಮೊರಾರ್ಜಿ ದೇಸಾಯಿ ವಸತಿ ಪ್ರೌಢ ಶಾಲೆ, ಯಲ್ಲಾಪುರದಲ್ಲಿ ಅಂತರಾಷ್ಟ್ರೀಯ ಮಾದಕ ವ್ಯಸನ ಹಾಗು ಮಾದಕ  ಸಾಗಾಟ ನಿಷೇಧ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಮಾರಂಭಕ್ಕೆ ಯಲ್ಲಾಪುರ ಶಹರದ P.S.I. ಆದ D.Y.  ಹರ್ಲಾಪುರ ಇವರು ಉಪಸ್ಥಿತರಿದ್ದು ಪ್ರಾಸ್ತಾವಿಕ ಭಾಷಣ ಮಾಡಿದರು ಮತ್ತು Probationary P.S.I ಆದ ಶ್ರೀ. ಚೇತನ್ ಇವರು ಮಾದಕ ವಸ್ತು ಸೇವನೆಯ ದುಷ್ಪರಿಣಾಮಗಳ ಬಗ್ಗೆ  ಉಪನ್ಯಾಸ  ನೀಡಿದರು.
ಸಮಾರಂಭದಲ್ಲಿ ಮೊರಾರ್ಜಿ ದೇಸಾಯಿ ವಸತಿ ಪ್ರೌಢ ಶಾಲೆ, ಯಲ್ಲಾಪುರದ ಪ್ರಭಾರಿ ಪ್ರಿನ್ಸಿಪಾಲ್ ಆದ ಶ್ರೀಮತಿ. ಜಯಶ್ರೀ ನಾಯಕ ಮತ್ತು  ಇತರ ಭೋದಕ ಮತ್ತು ಭೋದಕೆತರ ಸಿಬ್ಬಂದಿ ಉಪಸ್ಥಿತರಿದ್ದರು.

ಗುರುವಾರ, ಜೂನ್ 21, 2012

ಮೊರಾರ್ಜಿ ದೇಸಾಯಿ ಮಾದರಿ ವಸತಿ ಪ್ರೌಢ ಶಾಲೆ,ಯಲ್ಲಾಪುರ



ನಮ್ಮ ಶಾಲೆ




ಪರಿಚಯ:
       

ಮೊರಾರ್ಜಿ  ದೇಸಾಯಿ ಮಾದರಿ ವಸತಿ ಪ್ರೌಢ ಶಾಲೆಯು ಯಲ್ಲಾಪುರದ ಉದ್ಯಮ ನಗರದಲ್ಲಿ 2005 ರಲ್ಲಿ ಪ್ರಾರಂಭವಾಗಿದೆ.  ಈ ಶಾಲೆಯಲ್ಲಿ ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗಾಗಿ 6ನೇ ತರಗತಿಯಿಂದ 10 ನೇ ತರಗತಿಯವರೆಗೆ ಆಂಗ್ಲ  ಮಾಧ್ಯಮದಲ್ಲಿ ವಿಷಯಗಳನ್ನು ಭೋದಿಸಲಾಗುತ್ತಿದೆ. ಈ ಶಾಲೆಯಲ್ಲಿ ಸಧ್ಯ 250 ಕ್ಕಿಂತಲೂ  ಹೆಚ್ಚು ವಿದ್ಯಾರ್ಥಿ ಹಾಗು ವಿದ್ಯಾರ್ಥಿನಿಯರು 
ಶಿಕ್ಷಣವನ್ನು ಪಡೆಯುತ್ತಿದ್ದು,ನುರಿತ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಶಾಲೆಯಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ 
ನಿಲಯಗಳನ್ನು ಕಲ್ಪಿಸಲಾಗಿದೆ. ಶಾಲೆಯು ಸುಂದರ ಪರಿಸರದಿಂದ ಕೂಡಿದೆ.

ಶಾಲೆಯ ದೂರವಾಣಿ ಸಂಖ್ಯೆ   : 08419-262812

ಶಾಲೆಯ ಮಿಂಚಂಚೆ               : mdrsylp@gmail.com


ಶಾಲೆಯ ಸಿಬ್ಬಂದಿ ವರ್ಗ :


 

                                             ಪ್ರಾಂಶುಪಾಲರು                    : ಡಾ. ವಸಂತ ಶೆಟ್ಟಿ

                                             ಕನ್ನಡ ಶಿಕ್ಷಕರು                      : ಶ್ರೀಮತಿ. ಜಯಶ್ರೀ ವಿ ನಾಯಕ್

                                             ಇಂಗ್ಲಿಷ ಶಿಕ್ಷಕರು                    : ಅಪರ್ಣಾ  ಭಟ್

                                             ಹಿಂದಿ ಶಿಕ್ಷಕರು                       : ಸಂಜಯ್ ಎಲ್ ನಾಯಕ್ 

                                             ಗಣಿತ ಶಿಕ್ಷಕರು                       : ಶಿಲ್ಪಾ ವಿ. ಪ್ರಭು

                                             ವಿಜ್ಞಾನ  ಶಿಕ್ಷಕರು                    : ಸ್ಮೀತಾ ಭಟ್

                                             ಸಮಾಜ ವಿಜ್ಞಾನ ಶಿಕ್ಷಕರು        : ಪ್ರಶಾಂತಿ ಕೌಳೆಕರ್

                                             ದೈಹಿಕ ಶಿಕ್ಷಣ ಶಿಕ್ಷಕರು             : ಎಂ ಎಲ್ ನಾಯಕ್

                                             ಗಣಕ ಯಂತ್ರ ಶಿಕ್ಷಕರು            : ವಿಶ್ವನಾಥ ರಂಗಪ್ಪನವರ

                                             ಸಂಗೀತ ಶಿಕ್ಷಕರು                   : ಶಿವರಾಮ ಎನ್ ಭಾಗ್ವತ್

                                             ನಿಲಯ ಪಾಲಕರು                  : ಕೆ. ವಾಯ್. ಕಾಂಬಳೆ

                                             ಪ್ರಥಮ ದರ್ಜೆ ಸಹಾಯಕರು
                                             ಕಂ ಕಂಪ್ಯುಟರ್ ಆಪರೇಟರ್    : ಅರ್ಚನಾ ಆರ್ ದಾಸರ್

                                             ಸ್ಟಾಫ್ ನರ್ಸ್                       : ವಿಜಯಲಕ್ಷ್ಮಿ